Thursday 27 May 2010

ಹಳ್ಳಿಗಳಿಗೂ ೩-೪ ಸಾವಿರ ರೂ.ಗೆ ಬರಲಿದೆ ೩ಜಿ ಮೊಬೈಲ್ !




ಏರ್‌ಟೆಲ್ ಕರ್ನಾಟಕ ವೃತ್ತದ ಸಿಇಒ ವೆಂಕಟೇಶ್ ಜತೆ ನಡೆಸಿದ ಸಂದರ್ಶನ. ಚಿತ್ರ ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ

Wednesday 26 May 2010

ರೇವಾ ಕಾರಿನ ರೂವಾರಿ ಚೇತನ್ ಮೈಣಿ


ಮಹೀಂದ್ರಾ ಆಂಡ್ ಮಹೀಂದ್ರಾ, ರೇವಾ ಎಲೆಕ್ಟ್ರಿಕ್ ಕಾರು ಕಂಪನಿಯ ಬಹುಪಾಲು ಷೇರುಗಳನ್ನು ಖರೀದಿಸಿದೆ. ಈ ಸಂದರ್ಭ ವಿಜಯ ಕರ್ನಾಟಕದಲ್ಲಿ ರೇವಾ ಕಾರಿನ ರೂವಾರಿ ಚೇತನ್ ಮೈಣಿ ಬಗ್ಗೆ ಬರೆದ ಲೇಖನ ಮತ್ತು ವರದಿ. ವರದಿ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ

Saturday 22 May 2010

೩ಜಿ ಸ್ಪೆಕ್ಟ್ರಮ್ : ಹಣದ ಹೊಳೆ ಹರಿದು ಬಂತು, ಹೀಗೇಕಾಯಿತು ?


ಇತ್ತೀಚೆಗೆ ನಡೆದ ದೂರ ಸಂಪರ್ಕ ವಲಯದ ೩ಜಿ ಸ್ಪೆಕ್ಟ್ರಮ್ ಅಥವಾ ೩ಜಿ ತರಂಗ ಗುಚ್ಛದ ಹರಾಜಿನಿಂದ ಸರಕಾರದ ಬೊಕ್ಕಸಕ್ಕೆ ಅಂದಾಜು ೬೮ ಸಾವಿರ ಕೋಟಿ ರೂ. ಹಣದ ಹೊಳೆ ಹರಿದು ಬಂತು. ಹೀಗೇಕಾಯಿತು ? ಎಂಬುದರ ಬಗ್ಗೆ ವಿಜಯ ಕರ್ನಾಟಕಕ್ಕೆ ಬರೆದ ವರದಿ ಇಲ್ಲಿದೆ.ವರದಿಯ ಮೇಲೆ ಕ್ಕಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ

Thursday 20 May 2010

ಗ್ರೀಸ್ ಜಾರಿದ್ದು ಹೀಗೆ..


ಯುರೋಪನ್ನು ಕಾಡುತ್ತಿರುವ ಗ್ರೀಸ್‌ನ ಆರ್ಥಿಕ ಬಿಕ್ಕಟ್ಟು ಹೇಗೆ ಸಂಭವಿಸಿತು ಎಂಬುದರ ಬಗ್ಗೆ ವಿಜಯ ಕರ್ನಾಟಕಕ್ಕೆ ಬರೆದ ವರದಿ ಇಲ್ಲಿದೆ.

Tuesday 18 May 2010

ಗುಜರಾತ್‌ಗೆ ಐವತ್ತು, ನರೇಂದ್ರ ಮೋದಿ ಮೋಡಿಗೆ ಒಂಬತ್ತು


ಗುಜರಾತ್‌ನ ಸುವರ್ಣ ಮಹೋತ್ಸವಾಚರಣೆಯ ಉದ್ಘಾಟನಾ ಸಮಾರಂಭಕ್ಕೆ ಇತ್ತೀಚೆಗೆ ಹೋಗಿದ್ದೆ. ಅಲ್ಲಿ ಕಂಡ ನರೋಂದ್ರ ಮೋದಿಯವರ ಮೋಡಿ ಬಗ್ಗೆ...(ಚಿತ್ರ-ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ )