ಸಾಯಂಕಾಲ ಮಕ್ಕಳಾಟ..ಯಾವುದೋ ಮನೆಗೆ ಬಣ್ಣ ಬಳಿದ ನಂತರ ಹಿಂತಿರುಗುತ್ತಿರುವ ಪೇಂಟರ್, ಯಥಾ ಪ್ರಕಾರ ನೀರಿನ ಟ್ಯಾಂಕಿಯ ಮೇಲೆ ಪಾರಿವಾಳದ ವಿರಾಮ. ಬೆಳಗ್ಗೆ ಬಾಲ್ಕನಿಯಲ್ಲಿ ಕುಳಿತುಕೊಂಡು ವಿಜಯ ಕರ್ನಾಟಕ ಓದುತ್ತಿರುವ ಹಿರಿಯ ನಾಗರಿಕ.
ವಿಜಯ ಕರ್ನಾಟಕದಲ್ಲಿ ಕೆಲಸ. ಹುಟ್ಟಿದೂರು ಕಿದೂರು. ಇರೋದು ಬೆಂಗಳೂರು.ನುಡಿಚೈತ್ರದಲ್ಲಿರುವ ಬಹುತೇಕ ಎಲ್ಲ ವರದಿ, ಲೇಖನಗಳು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿವೆ. mobile- 9482793977, e-mail : keshavaprasadb@gmail.com
No comments:
Post a Comment