ಸಾಯಂಕಾಲ ಮಕ್ಕಳಾಟ..ಯಾವುದೋ ಮನೆಗೆ ಬಣ್ಣ ಬಳಿದ ನಂತರ ಹಿಂತಿರುಗುತ್ತಿರುವ ಪೇಂಟರ್, ಯಥಾ ಪ್ರಕಾರ ನೀರಿನ ಟ್ಯಾಂಕಿಯ ಮೇಲೆ ಪಾರಿವಾಳದ ವಿರಾಮ. ಬೆಳಗ್ಗೆ ಬಾಲ್ಕನಿಯಲ್ಲಿ ಕುಳಿತುಕೊಂಡು ವಿಜಯ ಕರ್ನಾಟಕ ಓದುತ್ತಿರುವ ಹಿರಿಯ ನಾಗರಿಕ.
ನೀರ್ಚಾಲು ಶಾಲೆಗೆ 100% ಫಲಿತಾಂಶ
4 weeks ago
ಇದು ಅಕ್ಷರ ಚಿಗುರು
No comments:
Post a Comment