ಕಂಕಣ ಸೂರ್ಯ ಗ್ರಹಣದ ಸಂದರ್ಭ ಮನೆಯ ಪಕ್ಕದ ಮರದ ಮೇಲೆ ಹಲವು ಕಾಗೆಗಳು ಕೂಗುತ್ತಾ ಬಂದು ಕುಳಿತವು. ಮಧ್ಯಾಹ್ನ ೨ ಗಂಟೆಯ ವೇಳೆಯಲ್ಲಿ ! ಬಹುಶಃ ಕತ್ತಲಾಗುತ್ತಿದೆ ಎಂದು ಭಾವಿಸಿದವೋ ಏನೋ, ನಾನಂತೂ ಇದೇ ಸಮಯ ಅಂತ ಕೆಲವು ಚಿತ್ರಗಳನ್ನು ಸೆರೆ ಹಿಡಿದೆ. ಅವು ಇಂತಿವೆ.
ವಿಜಯ ಕರ್ನಾಟಕದಲ್ಲಿ ಕೆಲಸ. ಹುಟ್ಟಿದೂರು ಕಿದೂರು. ಇರೋದು ಬೆಂಗಳೂರು.ನುಡಿಚೈತ್ರದಲ್ಲಿರುವ ಬಹುತೇಕ ಎಲ್ಲ ವರದಿ, ಲೇಖನಗಳು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿವೆ. mobile- 9482793977, e-mail : keshavaprasadb@gmail.com
ಕೇಶವ ಪ್ರಸಾದರೆ, ಸಮಯೋಚಿತ ಚಿತ್ರಗಳು ಚೆನ್ನಾಗಿವೆ. ನಿಮ್ಮ ಲೇಖನಗಳನ್ನು ವಿ.ಕ.ದಲ್ಲಿ ಓದುತ್ತಿರುತ್ತೇನೆ.
ReplyDeletethanks. nimma blognnu tappade oduttene. heege reply maaduttiri. khushi agutte. bye
ReplyDelete