Monday 8 February 2010

ನೈಸರ್ಗಿಕ ಸಂಪತ್ತನ್ನು ಉಳಿಸುವ ಜವಾಬ್ದಾರಿ


ರಾಜ್ಯದ ಖನಿಜ ಸಂಪನ್ಮೂಲದ ಬಗ್ಗೆ ವಿಜಯ ಕರ್ನಾಟಕಕ್ಕೆ ಬರೆದ ವರದಿ ಇಲ್ಲಿದೆ. ಚಿತ್ರ ವರದಿಯನ್ನು ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸಿಕೊಳ್ಳುತ್ತದೆ. ರೆಡ್ಡಿ ಬ್ರದರ್ಸ್ ಆದಿಯಾಗಿ ಖದೀಮರು ಈ ಖನಿಜಸಂಪತ್ತನ್ನು ಲೂಟಿ ಮಾಡದಂತೆ ತಡೆಯುವ ಹೊಣೆ, ಮುಂದಿನ ಪೀಳಿಗೆಗೆ ನೈಸರ್ಗಿಕ ಸಂಪತ್ತನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಲ್ಲದಿದ್ದಲ್ಲಿ ಮುಂದಿನ ತಲೆಮಾರು ನಮ್ಮನ್ನು ಕ್ಷಮಿಸದು.

No comments:

Post a Comment