ಕೇಂದ್ರ ಬಜೆಟ್ ಮಂಡನೆ ಫೆ.೨೬ರಂದು ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ವಿಜಯ ಕರ್ನಾಟಕ ವಾಣಿಜ್ಯ ಪುಟದಲ್ಲಿ ಬಜೆಟ್ ಮುನ್ನೋಟ ಹಾಗೂ ಇತರ ಸ್ವಾರಸ್ಯಗಳ ಬಗ್ಗೆ ಮಾಲಿಕೆ ಬರೆಯುತ್ತಿದ್ದೇನೆ. ಚಿತ್ರ ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸಿಕೊಳ್ಳುತ್ತದೆ.
ವಿಜಯ ಕರ್ನಾಟಕದಲ್ಲಿ ಕೆಲಸ. ಹುಟ್ಟಿದೂರು ಕಿದೂರು. ಇರೋದು ಬೆಂಗಳೂರು.ನುಡಿಚೈತ್ರದಲ್ಲಿರುವ ಬಹುತೇಕ ಎಲ್ಲ ವರದಿ, ಲೇಖನಗಳು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿವೆ. mobile- 9482793977, e-mail : keshavaprasadb@gmail.com
No comments:
Post a Comment