Monday 20 July 2009

ಗಂಜಲದಿಂದ ಔಷಧಿ ತಯಾರಿಸುವ ಮಣ್ಣಿನ ಯಂತ್ರ


ಮಧುಗಿರಿಯ ಚೆನ್ನಮಲ್ಲನಹಳ್ಳಿಗೆ ಇತ್ತೀಚೆಗೆ ಹೋಗಿದ್ದಾಗ, ಮಿತ್ರ ಮಧುಸೂಧನ ಅವರ ಗೋಶಾಲೆಯಲ್ಲಿ ಕಂಡು ಬಂದ ಮಡಿಕೆಯ ರಚನೆಯಿದು. ಕೆಳಗಿನ ಮಡಕೆಯಲ್ಲಿ ಗೋಮೂತ್ರವನ್ನು ಶೇಖರಿಸಿ ಭಟ್ಟಿ ಇಳಿಸಬೇಕು. ಮೇಲೆ ತಣ್ಣೀರಿನ ಮಡಕೆ ಇಡಬೇಕು. ಮಧ್ಯದ ಪಾತ್ರೆಯ ಮೂಲಕ ಆವಿ ದ್ರವವಾಗಿ ಹೊರಬರುತ್ತದೆ. ಇದು ಔಷಧವಾಗಿ ಬಳಕೆಯಾಗುತ್ತದೆ. ಪ್ರತಿ ಲೀಟರಿಗೆ ೧೨೦ ರೂ. ಬೆಲೆ ಇರುತ್ತದೆ ಎಂದು ಮಧುಸೂಧನ ವಿವರಿಸಿದಾಗ ಬೆರಗಾಗುವ ಸರದಿ ನನ್ನದಾಗಿತ್ತು.

No comments:

Post a Comment